Footer Logo

October 22, 2021

One-liner Current affairs October 22

  ADMIN       October 22, 2021
Most Important GK One Liner Quiz Questions and Answer in English.
Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs October 22

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - October 22 ,2021


🌳 ಭಾರತ ದೇಶದ ಪ್ರಮುಖ ಅನ್ವರ್ಥನಾಮ ಹೊಂದಿರುವ ನಗರಗಳು


🌸 "ಜೆಮ್ ಶೆಡ್ ಪುರ್"

- ಭಾರತದ ಉಕ್ಕಿನ ನಗರ 


🌸 "ಹೈದರಾಬಾದ್"

- ಭಾರತದ ಮುತ್ತಿನ ನಗರ 


🌸 "ಸೂರತ್"

- ಭಾರತದ ವಜ್ರದ ನಗರ 


🌸 "ಜೈಸಲ್ಮೇರ್"

- ಭಾರತದ ಚಿನ್ನದ ನಗರ 


🌸 ಕಟಕ್ 

- ಭಾರತದ ಬೆಳ್ಳಿ ನಗರ



🌳 ಭಾರತದ ಪ್ರಸಿದ್ಧ ಹತ್ತಿ ಕೈಗಾರಿಕಾ ಪ್ರದೇಶಗಳು 


🍁 "ಮುಂಬೈ"

- ಭಾರತದ ಮ್ಯಾಂಚೆಸ್ಟರ್ 


🍁 "ದಾವಣಗೆರೆ" 

- ಕರ್ನಾಟಕದ ಮ್ಯಾಂಚೆಸ್ಟರ್ 


🍁 "ಅಹಮದಾಬಾದ್"

- ಪಶ್ಚಿಮ ಭಾರತದ ಮ್ಯಾಂಚೆಸ್ಟರ್ 


🍁 "ಕೊಯಮತ್ತೂರು"

- ದಕ್ಷಿಣ ಭಾರತದ ಮ್ಯಾಂಚೆಸ್ಟರ್ 


🍁 "ಕಾನ್ಪುರ"

- ಉತ್ತರ ಭಾರತದ ಮ್ಯಾಂಚೆಸ್ಟರ್



🌳 ಸವಾಭಾವಿಕ ನಾರುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2009ನ್ನು "ಅಂತರಾಷ್ಟ್ರೀಯ ಸ್ವಾಭಾವಿಕ ನಾರಿನ ವರ್ಷ" ಎಂದು ಘೋಷಿಸಿತ್ತು.



🌷 ಭಾರತದ ಅತಿ ಉದ್ದದ ಸರಕು ಸಾಗಣೆ ರೈಲು ಗಾಡಿ

- "ವಾಸುಕಿ"


🌷 ವಶ್ವದ ಅತಿದೊಡ್ಡ ಆನೆಗಳ ಆರೈಕೆ ಕೇಂದ್ರ

 - "ತಿರುವನಂತಪುರಂ"



🌷 "ಎಸ್. ಬಂಗಾರಪ್ಪ ಪಾರ್ಕ್"

- ಶಿವಮೊಗ್ಗ ಜಿಲ್ಲೆಯ ಸೊರಬ


🌷 ಚುನಾವಣಾ ಬಾಂಡ್ ಗಳನ್ನು ವಿತರಿಸುವ ಏಕೈಕ ಅಧಿಕೃತ ಬ್ಯಾಂಕ್

- "ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ"



🌷 ದಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಶಿಫಾರಸ್ಸು ನೀಡಲು ಏಕ ಸದಸ್ಯ ಸಮಿತಿ ಅಧ್ಯಕ್ಷರು

- ನ್ಯಾ.ಮದನ್ ಲೋಕೋರ್


🌷 ವಶ್ವ ಬ್ಯಾಂಕಿನ ಶೈಕ್ಷಣಿಕ ಸಲಹೆಗಾರರಾಗಿ ಆಯ್ಕೆಯಾದವರು 

- ರಂಜಿತ್ ಸಿನ್ಹಾ ದಿಸಾಳೆ

( ಜಾಗತಿಕ ಶಿಕ್ಷಕ ಪ್ರಶಸ್ತಿ ವಿಜೇತ )



🌷 ಭಾರತದ ಸಿರಿಧಾನ್ಯಗಳನ್ನು ಇತ್ತೀಚೆಗೆ "ಡೆನ್ಮಾರ್ಕ್" ದೇಶಕ್ಕೆ ರಫ್ತು ಮಾಡಲಾಗಿದೆ 

- 2023 'ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ"



🌷 "ವಿಶ್ವ ಯುವ ಕೌಶಲ್ಯ ದಿನ"

- ಜುಲೈ- 15


🌷 "ಪೋಲಿಸ್ ಹುತಾತ್ಮರ ದಿನ"

- ಅಕ್ಟೋಬರ್-21



🌷 ರಾಜ್ಯದ ಪ್ರಥಮ "ಕಾಗದರಹಿತ"

 ಜಿಲ್ಲಾ ಆಸ್ಪತ್ರೆ - 'ಚಿಕ್ಕಬಳ್ಳಾಪುರ'


🌷 ವಶ್ವದ ಮೊದಲ "ಟ್ರಾಮ್ ಗ್ರಂಥಾಲಯ"

- 'ಕೊಲ್ಕತ್ತಾ'



🌷 2021ನೇ ಸಾಲಿನ "ಜನಪದ ಲೋಕ ಪ್ರಶಸ್ತಿ" ಪುರಸ್ಕೃತರು

- ಸಾಂಬಯ್ಯ ಹಿರೇಮಠ


🌷 ಕರ್ನಾಟಕದ ಮೊದಲ "ತೋಳ 

 ವನ್ಯ ಜೀವಿಧಾಮ" 

- ಬಂಕಾಪುರ ( ಕೊಪ್ಪಳ )



🌷 "ಲೋಹ ಕೈಗಾರಿಕೆ"

- ಕಬ್ಬಿಣ ಮತ್ತು ಉಕ್ಕು


🌷 "ರಾಸಾಯನಿಕ ಕೈಗಾರಿಕೆ"

- ರಸಗೊಬ್ಬರ


🌷 "ವ್ಯವಸಾಯ ಆಧಾರಿತ ಕೈಗಾರಿಕೆ"

- ಸಕ್ಕರೆ



🌳 ಅಣುಸ್ಥಾವರಗಳು


🍁 "ಕೈಗಾ"

 - ಉತ್ತರ ಕನ್ನಡ ( ಕರ್ನಾಟಕ )


🍁 "ಕಾಕ್ರಾಪುರ"

- ಸೂರತ್ ( ಗುಜರಾತ್ )

logoblog

Thanks for reading One-liner Current affairs October 22

Previous
« Prev Post

No comments:

Post a Comment

Popular Posts

Followers