Footer Logo

October 20, 2021

Oneliner Current affairs October 20

  ADMIN       October 20, 2021
Most Important GK One Liner Quiz Questions and Answer in English.
Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs October 20

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - October 20 ,2021


🔰 ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅ.20 ರಂದು ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರದಾನ ಮಾಡಿ ಗೌರವಿಸಲಿದ್ದಾರೆ.


🔰 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರು 


  1. ಶರೀ ಕೆ. ಸಿ ನಾಗರಾಜು (ಸಮಾಜ ಸೇವೆ )
  2. ಬಂಗಳೂರು ವಿಭಾಗ, ಶ್ರೀಮತಿ ಲಕ್ಷ್ಮಿಗಣಪತಿ ಸಿದ್ದಿ (ಸಮಾಜ ಸೇವೆ)
  3. ಬಳಗಾವಿ ವಿಭಾಗ, ಪ್ರೊ. ಎಸ್. ಆರ್. ನಿರಂಜನ (ಶಿಕ್ಷಣ ಕ್ಷೇತ್ರ ) 
  4. ಮೈಸೂರು ವಿಭಾಗ, ಶ್ರೀ. ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ)
  5. ಕಲಬುರ್ಗಿ ವಿಭಾಗ, ಶ್ರೀ. ಟಿ. ಅಶ್ವತ್ಥರಾಮಯ್ಯ (ಸಮಾಜ ಸೇವೆ)
  6.  ಬಂಗಳೂರು ಕೇಂದ್ರ ಸ್ಥಾನ ಹಾಗೂ ಶ್ರೀ ಜಂಬಯ್ಯ ನಾಯಕ ( ಸಮಾಜ ಸೇವೆ)


2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾದವರು.


  1. ಡಾ. ಕೆ.ಆರ್. ಪಾಟೀಲ್ ( ಸಮಾಜ ಸೇವೆ )
  2. ಬೆಳಗಾವಿ ವಿಭಾಗ, ಡಾ. ಬಿ.ಎಲ್. ವೇಣು (ಸಾಹಿತ್ಯ )
  3. ಬೆಂಗಳೂರು ರು ವಿಭಾಗ, ಶ್ರೀಮತಿ ಗೌರಿ ಕೊರಗ ( ಸಮಾಜಸೇವೆ)
  4.  ಮೈಸೂರು ವಿಭಾಗ, ಶ್ರೀ ಮಾರಪ್ಪ ನಾಯಕ ( ಸಂಘಟನೆ) 
  5. ಕಲಬುರಗಿ ವಿಭಾಗ ಮತ್ತು ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್)( ಸಮಾಜ ಸೇವೆ)


🔰ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ 2020 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಐವರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ


🔰ಕೋವಿಡ್‌ನಿಂದ ಸಾವನ್ನಪ್ಪಿದ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ :ಜಗನ್ ಮೋಹನ್ ರೆಡ್ಡಿ

🔰ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ. 24 ರಿಂದ 30 ರ ವರೆಗೆ ‘ಕನ್ನಡಕ್ಕಾಗಿ ನಾವು’ ರಾಜ್ಯೋತ್ಸವ ಅಭಿಯಾನ ಹಮ್ಮಿಕೊಂಡಿದೆ.

🔰‘ಕನ್ನಡಕ್ಕಾಗಿ ನಾವು’, ‘ಮಾತಾಡ್ ಮಾತಾಡ್ ಕನ್ನಡ’ ಎಂಬ ವಿನಂತಿ ಮಾಡುವ ಕಲ್ಪನೆಯಡಿಯಲ್ಲಿ ಈ ಅಭಿಯಾನ‌ದ ರೂಪುರೇಷೆ‌ಯನ್ನು ಸಿದ್ಧಗೊಳಿಸಲಾಗಿದೆ.


ಪ್ರಮುಖ ಪ್ರಶಸ್ತಿಗಳು 2021:

🔰"ಪುಲಿಟ್ಜರ್ ಪ್ರಶಸ್ತಿ -2021": ಪತ್ರಿಕೋದ್ಯಮ ಕ್ಷೇತ್ರದ ನೋಬೆಲ್

ಪುರಸ್ಕೃತರು :"ಮೇಘಾ ರಾಜಗೋಪಾಲನ್"

🔰"ಫ್ರಿಟ್ಜಕರ್ ಪ್ರಶಸ್ತಿ-2021":ವಾಸ್ತುಶಿಲ್ಪ ಕ್ಷೇತ್ರದ ನೋಬೆಲ್

ಪುರಸ್ಕೃತರು:Anne Lacaton and Jean-Philippe Vassal

🔰 ಗ್ರ್ಯಾಮಿ ಪ್ರಶಸ್ತಿ - ಸಂಗೀತ ಕ್ಷೇತ್ರ

🔰ಆಸ್ಕರ್/ ಅಕಾಡೆಮಿ - ಸಿನಿಮಾ ಕ್ಷೇತ್ರ

🔰 ಬೂಕರ್ - ಸಾಹಿತ್ಯ ಕ್ಷೇತ್ರ 

🔰ಫೀಲ್ಡ್ ಮೆಡಲ್ - ಗಣಿತ ಕ್ಷೇತ್ರ 

🔰 ಕಳಿಂಗ - ಯುನೆಸ್ಕೋ ವತಿಯಿಂದ ವಿಜ್ಞಾನ

🔰"ಅಬೆಲ್ ಪ್ರಶಸ್ತಿ -2021":ಗಣಿತ ಕ್ಷೇತ್ರದ ನೋಬೆಲ್ 

ಪುರಸ್ಕೃತರು :Laszlo Lovasz & Avi Wigderson 

🔰"ಟೈಲರ್ ಪ್ರಶಸ್ತಿ - 2020": ಪರಿಸರ ಕ್ಷೇತ್ರದ ನೊಬೆಲ್

ಪುರಸ್ಕೃತರು : "ಪವನ್ ಸುಖದೇವ್"



🔰 ಜಗತ್ತಿನ ಅತ್ಯುನ್ನತ ಮತ್ತು ಪ್ರತಿಷ್ಠಿತ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಯನ್ನು ಪ್ರತಿವರ್ಷ 6 ಕ್ಷೇತ್ರಗಳಲ್ಲಿ ನೀಡಲಾಗುತ್ತಿದೆ.


  • ನೋಬೆಲ್ ಪ್ರಶಸ್ತಿಯನ್ನು 1901ರಿಂದ 5 ಕ್ಷೇತ್ರಗಳಾದ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಹಾಗೂ ಶಾಂತಿ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಧಾನ ಮಾಡಲಾಗುತ್ತಿತ್ತು.
  • ಇದರ ಜೊತೆಗೆ 1968ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸ್ಥಾಪಿಸಿ,1969ರಲ್ಲಿ ಮೊದಲ ಬಾರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಯಿತು. ಈ ಮೂಲಕ ನೋಬೆಲ್ ಪ್ರಶಸ್ತಿ ನೀಡುವ ವಿಭಾಗಗಳ ಸಂಖ್ಯೆಯು 5 ರಿಂದ 6ಕ್ಕೆ ಹೆಚ್ಚಾಯಿತು.
  • ನೋಬೆಲ್ ಶಾಂತಿ ಪ್ರಶಸ್ತಿ ಪ್ರದಾನ :- ಓಸ್ಲೋ ( ನಾರ್ವೆ )
  • ಉಳಿದ 5 ಕ್ಷೇತ್ರಗಳ ಪ್ರಶಸ್ತಿ ಪ್ರದಾನ : ಸ್ವೀಡನ್ ದೇಶದ ಸ್ಟಾಕ್ ಹೋಮ್ ನಲ್ಲಿ ನೀಡಲಾಗುತ್ತದೆ.


🔰ಮಾನವನ ದೇಹದ ಅತಿ ದೊಡ್ಡ ಗ್ರಂಥಿ:ಯಕೃತ್ ( ಲಿವರ್ )

🔰ಮಾನವನ ದೇಹದ ಅತಿ ದೊಡ್ಡ ಮೂಳೆ:ಫೀಮರ್ ( ತೊಡೆ ಮೂಳೆ )

🔰ಮಾನವನ ದೇಹದ ಚಿಕ್ಕ ಮೂಳೆ:ಸ್ಪೆಫೀಸ್ ( ಮಧ್ಯ ಕಿವಿ ಮೂಳೆ )

🔰ಮಾನವನ ದೇಹದ ಅತಿ ದೊಡ್ಡ ಅಂಗ :ಚರ್ಮ.

🔰ವಿಶ್ವ ಸಂಸ್ಥೆಯ ಜಿನಿವಾ ಪ್ರಾದೇಶಿಕ ಕಚೇರಿಗೆ ಭಾರತದ ಪ್ರತಿನಿಧಿ :ಇಂದ್ರಮಣಿ ಪಾಂಡೆ

🔰ವಿಶ್ವ ಸಂಸ್ಥೆಯ ಬಾಹ್ಯ ಪರಿಶೋಧಕ ಪ್ಯಾನಲ್ ನ ಮುಖ್ಯಸ್ಥರು:ಗಿರೀಶ್ ಚಂದ್ರ ಮುರ್ಮು(14ನೇ ಸಿಎಜಿ 


🔰 ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ


  • ಸರಕಾರವು ದೇಶಿ ಗೋ ತಳಿ ಸಂವರ್ಧನೆಗಾಗಿ ರೈತರಿಗೆ ಕಡಿಮೆ ದರದಲ್ಲಿ ಕರುಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ
  • ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಯಿಂದ ಜಾರಿಗೊಳ್ಳುತ್ತಿರುವ ಯೋಜನೆಗೆ “ಅಮೃತ ಸಿರಿ’ ಮತ್ತು “ಅಮೃತ ಧಾರಾ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
  • ಗಂಡು ಕರು ವಿತರಣೆಗೆ "ಅಮೃತ ಧಾರಾ"
  • ಹೆಣ್ಣು ಕರು ವಿತರಣೆಗೆ "ಅಮೃತ ಸಿರಿ" ಎಂದು ನಾಮಕರಣ ಮಾಡಲಾಗಿದೆ.


🔰ಬೇಸಿಗೆ ಕಾಲದ ಪ್ಯಾರಾಲಿಂಪಿಕ್ಸ್ 2024 ( ಪ್ಯಾರಿಸ್: ಫ್ರಾನ್ಸ್ )


🔰ಚಳಿಗಾಲದ ಪ್ಯಾರಾಲಿಂಪಿಕ್ಸ್2022 ( ಬೀಜಿಂಗ್: ಚೀನಾ )


🔰 "ಡಾ.ಕೆ.ಕಸ್ತೂರಿ ರಂಗನ್"( ಎನ್ ಸಿ ಎಫ್ ಸಮಿತಿ ಮತ್ತು 2020ರ ಎನ್ ಇಪಿ ಅಧ್ಯಕ್ಷರು )

  • NEP  :- National Education Policy 2020
  • NCF :- National Curriculum Framework


🔰ಟೋಕಿಯೋ ಪ್ಯಾರಾಲಿಂಪಿಕ್ಸ್-2020

  • ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಭಾರತದ ಧ್ವಜಧಾರಿ : ಟೆಕ್ ಚಾಂದ್ ( ಶಾಟ್ ಫುಟ್ )
  • ಧ್ಯೇಯವಾಕ್ಯ :-  "ಮುಂದುವರಿಯೋಣ: ನಮಗೆ ರೆಕ್ಕೆಗಳಿವೆ"

  • "ಟೋಕಿಯೊ ಒಲಿಂಪಿಕ್ಸ್‌-2020":ಬಾಕ್ಸರ್ ಎಂ.ಸಿ. ಮೇರಿ ಕೋಮ್ &ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್
  • ( ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಭಾರತ ತಂಡವನ್ನು ಮುನ್ನಡೆಸಿದ್ದರು )

  • ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸಮಾರೋಪ ಸಮಾರಂಭಕ್ಕೆ ಧ್ವಜಧಾರಿಯಾಗಿದ್ದರು.

logoblog

Thanks for reading Oneliner Current affairs October 20

Previous
« Prev Post

No comments:

Post a Comment

Popular Posts

Followers