Featured Post

RRB Group D – General Awareness (GK) Syllabus 2025-26

RRB Group D – General Awareness (GK) Syllabus 2025-26     🔹 1. ಭಾರತದ ಸಾಮಾನ್ಯ ಜ್ಞಾನ (Indian GK) : CLICK HERE ಭಾರತೀಯ ಇತಿಹಾಸ (Ancient, Medi...

Footer Logo

November 6, 2025

ಕನ್ನಡ ರಾಜ್ಯೋತ್ಸವ ವಿಶೇಷ ಪ್ರಶ್ನೆಗಳು | Karnataka Rajyotsava Quiz 2025 | GK Kannada Quiz

  ADMIN       November 6, 2025

 


 

ಕನ್ನಡದ ಅತ್ಯಂತ ಪ್ರಾಚೀನ ಕೃತಿ

ವಡ್ಡಾರಾಧನೆ
ಕವಿರಾಜಮಾರ್ಗ
ವಿಕ್ರಮಾರ್ಜುನ ವಿಜಯ
ಆದಿಪುರಾಣ

ಉತ್ತರ:ಕವಿರಾಜಮಾರ್ಗ


ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ಧಿ ಪಡೆದ ನಾಯಕರು

ಡೆಪ್ಯೂಟಿ ಚನ್ನಬಸಪ್ಪ
ಡಿ ಸಿದ್ದಲಿಂಗಯ್ಯ
ಆಲೂರು ವೆಂಕಟರಾಯರು
ಹುಯಿಲುಗೋಳ ನಾರಾಯಣ

ಉತ್ತರ:ಆಲೂರು ವೆಂಕಟರಾಯರು


ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು

ಕುವೆಂಪು
ಅಂಬಿಕಾತನಯದತ್ತ
ಬಿ.ಎಂ. ಶ್ರೀಕಂಠಯ್ಯ
ಎಚ್. ವಿ .ನಂಜುಂಡಯ್ಯ

ಉತ್ತರ:ಎಚ್. ವಿ .ನಂಜುಂಡಯ್ಯ


ಆಲೂರು ವೆಂಕಟರಾಯರು ರಚಿಸಿದ ಕೃತಿ

ಕರ್ನಾಟಕ ಗತವೈಭವ
ಕರ್ನಾಟಕ ಕೇಸರಿ
ಕರ್ನಾಟಕ ವೈಭವ
ವೀರಕೇಸರಿ

ಉತ್ತರ:ಕರ್ನಾಟಕ ಗತವೈಭವ


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ರಚನೆಕಾರರು

ಬಿ.ಎಂ. ಶ್ರೀಕಂಠಯ್ಯ
ಕುವೆಂಪು
ಹುಯಿಲುಗೋಳ ನಾರಾಯಣರಾಯರು
ಶಾಂತಕವಿ

ಉತ್ತರ:ಹುಯಿಲುಗೋಳ ನಾರಾಯಣರಾಯರು


ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ದಿನ

1947 ಅಗಸ್ಟ್ 15
1950 ಜನೆವರಿ 26
1983 ನವಂಬರ್ 1
1956 ನವಂಬರ್ 1

ಉತ್ತರ:1956 ನವಂಬರ್ 1



ಏಕೀಕರಣಗೊಂಡ ಮೈಸೂರು ರಾಜ್ಯದ ಜಿಲ್ಲೆಗಳ ಸಂಖ್ಯೆ

20
19
18
9

ಉತ್ತರ:19


ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಣ ಮಾಡಿದ ವರ್ಷ

1985
1973
1975
1983

ಉತ್ತರ:1973


ಕನ್ನಡದ ಮೊದಲ ದಿನಪತ್ರಿಕೆ

ಮೈಸೂರು ಸಮಾಚಾರ
ಮಂಗಳೂರು ಸಮಾಚಾರ
ಬೆಂಗಳೂರು ಸಮಾಚಾರ
ಕರ್ನಾಟಕ ಸಮಾಚಾರ

ಉತ್ತರ:ಮಂಗಳೂರು ಸಮಾಚಾರ



ಕರ್ನಾಟಕದ ರಾಜ ಲಾಂಛನದ ಹೆಸರು

ಗರುಡ
ವರಾಹ
ಮದಗಜ
ಗಂಡಬೇರುಂಡ

ಉತ್ತರ:ಗಂಡಬೇರುಂಡ





ಕನ್ನಡದ ಮೊದಲ ಗದ್ಯ ಕೃತಿ

ಕವಿರಾಜಮಾರ್ಗ
ವಡ್ಡಾರಾಧನೆ
ಆದಿಪುರಾಣ
ಪಂಪಭಾರತ


ಉತ್ತರ:ವಡ್ಡಾರಾಧನೆ





ಕನ್ನಡದ ಮೊದಲ ಶಾಸನ

ಐಹೊಳೆ ಶಾಸನ
ಶ್ರವಣಬೆಳಗೊಳ ಶಾಸನ
ಅಲಹಾಬಾದ್ ಶಾಸನ
ಹಲ್ಮಿಡಿ ಶಾಸನ

ಉತ್ತರ:ಹಲ್ಮಿಡಿ ಶಾಸನ





ಕನ್ನಡದ ಮೊದಲ ರಾಜಮನೆತನ ಮತ್ತು ಅರಸ

ಕದಂಬ, ಮಯೂರವರ್ಮ
ಚಾಲುಕ್ಯ, ಜಯಸಿಂಹ
ಹೊಯ್ಸಳ, ಸಳ
ಗಂಗರು, ದಡಿಗ

ಉತ್ತರ:ಕದಂಬ, ಮಯೂರವರ್ಮ





ಬೀಚಿ ಎಂದು ಕಾವ್ಯನಾಮದಿಂದ ಪ್ರಸಿದ್ಧರಾದವರು

ಸ್ವಾಮಿ ವೆಂಕಟಾದ್ರಿ
ಪಂಜೆ ಮಂಗೇಶರಾಯರು
ರಾಯಸಂ ಭೀಮಸೇನ್ ರಾವ್
ಶ್ರೀರಂಗ

ಉತ್ತರ:ರಾಯಸಂ ಭೀಮಸೇನ್ ರಾವ್





ಚತುರ್ಮುಖ ಇದು ಇವರ ಆತ್ಮಕಥನ

ಅಂಬಿಕಾತನಯದತ್ತ
ಕೆ ವಿ ಪುಟ್ಟಪ್ಪ
ಪಿ ಲಂಕೇಶ
ಅನುಪಮಾ

ಉತ್ತರ:ಅಂಬಿಕಾತನಯದತ್ತ





ಪಿ ಲಂಕೇಶರವರ ಆತ್ಮ ಕಥನದ ಹೆಸರು

ಕುಂದರನಾಡಿನ ಕಂದ
ಹುಳಿಮಾವಿನ ಮರ
ಮರೆಯದ ನೆನಪುಗಳು
ನೆನಪಿನ ಬುತ್ತಿ

ಉತ್ತರ:ಹುಳಿಮಾವಿನ ಮರ


ಕರ್ನಾಟಕದ ಕಾಶ್ಮೀರ ಎಂದು ಖ್ಯಾತವಾದ ಜಿಲ್ಲೆ

ಚಿಕ್ಕಮಗಳೂರ
ಚಾಮರಾಜನಗರ
ಹಾಸನ
ಕೊಡಗು

ಉತ್ತರ:ಕೊಡಗು





ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು

ನವ ಮಂಗಳೂರು
ಕಾರವಾರ
ಹೊನ್ನಾವರ
ಮುರುಡೇಶ್ವರ

ಉತ್ತರ:ನವ ಮಂಗಳೂರು





ಕರ್ನಾಟಕದ ಸಿಲಿಕಾನ್ ಸಿಟಿ ಎಂದು ಕರೆಯುವ ನಗರ

ಹುಬ್ಬಳ್ಳಿ
ಬೆಂಗಳೂರು
ಮಂಗಳೂರು
ದಾವಣಗೆರೆ

ಉತ್ತರ:ಬೆಂಗಳೂರು





ಬೆಟಗೇರಿ ಕೃಷ್ಣಶರ್ಮರವರ ಕಾವ್ಯನಾಮದ ಹೆಸರು

ಕಾವ್ಯಾನಂದ
ಚದುರಂಗ
ಆನಂದ
ಆನಂದಕಂದ

ಉತ್ತರ:ಆನಂದಕಂದ



ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ

ವಿನಾಯಕ
ಅ ನ ಕೃ
ಶ್ರೀರಂಗ
ಅಂಬಿಕಾತನಯದತ್ತ

ಉತ್ತರ:ಅಂಬಿಕಾತನಯದತ್ತ


ಕನ್ನಡದ ಮೊದಲ ಕವಿಯತ್ರಿ

ಎಂ ಕೆ ಇಂದಿರಾ
ಸಂಚಿ ಹೊನ್ನಮ್ಮ
ಅಕ್ಕಮಹಾದೇವಿ
ತ್ರಿವೇಣಿ

ಉತ್ತರ:ಅಕ್ಕಮಹಾದೇವಿ


ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯಲ್ಪಡುವವರು

ಜಿ ಎಸ್ ಶಿವರುದ್ರಪ್ಪ
ಕುವೆಂಪು
ಎಂ ಗೋವಿಂದ ಪೈ
ಕೆ ಎಸ್ ನರಸಿಂಹಸ್ವಾಮಿ

ಉತ್ತರ:ಎಂ ಗೋವಿಂದ ಪೈ



ಕನ್ನಡದ ಮೊದಲ ನಾಟಕ

ಇಂದಿರಾ
ಮಿತ್ರಾವಿಂದ ಗೋವಿಂದ
ವಿಕ್ರಮಾರ್ಜುನ ವಿಜಯ
ಯಶೋಧರ ಚರಿತೆ

ಉತ್ತರ:ಮಿತ್ರಾವಿಂದ ಗೋವಿಂದ



ಕನ್ನಡದ ಮೊದಲ ಮಹಮ್ಮದೀಯ ಕವಿ

ಕಬೀರದಾಸ
ಕನಕದಾಸ
ಶಿಶುನಾಳ ಶರೀಫ
ಸಾರಾ ಅಬೂಬಕ್ಕರ್

ಉತ್ತರ:ಶಿಶುನಾಳ ಶರೀಫ





ಕನ್ನಡದ ಷೇಕ್ಸ್‌ಪಿಯರ್‌ ಎಂದು ಕರೆಯಲ್ಪಡುವವರು

ಕಂದಗಲ್ಲ ಹನುಮಂತರಾಯ
ಗಂಗಾಧರರಾವ್ ದೇಶಪಾಂಡೆ
ಆಲೂರು ವೆಂಕಟರಾಯರು
ದೇಪುಟಿ ಚನ್ನಬಸಪ್ಪ

ಉತ್ತರ:ಕಂದಗಲ್ಲ ಹನುಮಂತರಾಯ





ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು

ಇಂದಿರಾಗಾಂಧಿ
ಸುಚೇತಾ ಕೃಪಲಾನಿ
ಪ್ರತಿಭಾ ಪಾಟೀಲ್
ವಿ ಎಸ್ ರಮಾದೇವಿ

ಉತ್ತರ:ವಿ ಎಸ್ ರಮಾದೇವಿ





ಕರ್ನಾಟಕದ ಮೊದಲ ಸಂಸ್ಕೃತ ಶಾಸನ


ಹಲ್ಮಿಡಿ
ತಾಳಗುಂದ
ಶ್ರವಣಬೆಳಗೊಳ
ಐಹೊಳೆ

ಉತ್ತರ:ತಾಳಗುಂದ





ಕನ್ನಡದ ರತ್ನತ್ರಯರು


ಪಂಪ ಪೊನ್ನ ರನ್ನ
ಪೊನ್ನ ರನ್ನ ಜನ್ನ
ಪಂಪ ಜನ್ನ ರನ್ನ
ಪಂಪ ಜನ್ಮ ಕನ್ನ

ಉತ್ತರ:ಪಂಪ ಪೊನ್ನ ರನ್ನ





ಕನ್ನಡದ ಕವಿ ಚಕ್ರವರ್ತಿ ಗಳೆಂದು ಕರೆಯಲ್ಪಡುವವರು

ಪೊನ್ನ ರನ್ನ ಜನ್ನ
ಪಂಪ ಪೊನ್ನ ರನ್ನ
ಪಂಪ ಪೊನ್ನ ಜನ್ನ
ಪಂಪ ರನ್ನ ಕನ್ನ

ಉತ್ತರ:ಪೊನ್ನ ರನ್ನ ಜನ್ನ





ಕರ್ನಾಟಕದ ರಾಜ್ಯ ಪಕ್ಷಿ

ನವಿಲು
ಕೋಗಿಲೆ
ನೀಲಕಂಠ
ಗಿಳಿ

ಉತ್ತರ:ನೀಲಕಂಠ





ಕರ್ನಾಟಕದ ಬಾರ್ಡೋಲಿ (ದಂಡಿ ) ಎಂದು ಕರೆಯಲ್ಪಡುವ ನಗರ

ದಾಂಡೇಲಿ
ಅಂಕೋಲಾ
ಮುಂಡಗೋಡ
ಗೋಕರ್ಣ

ಉತ್ತರ:ಅಂಕೋಲಾ





ಕರ್ನಾಟಕದಲ್ಲಿ ಮೊದಲು ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಹಳ್ಳಿ

ಅಂಕೋಲಾ
ಕಾಗೋಡು
ಉಡತಡಿ
ಈಸೂರು

ಉತ್ತರ:ಈಸೂರು



ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ

ಗದಗ
ಹಾವೇರಿ
ದಾವಣಗೆರೆ
ಬಳ್ಳಾರಿ

ಉತ್ತರ:ದಾವಣಗೆರೆ





ಕರ್ನಾಟಕದ ರಾಜ್ಯ ಪ್ರಾಣಿ

ಹುಲಿ
ಸಿಂಹ
ಆನೆ
ಚಿರತೆ

ಉತ್ತರ:ಆನೆ





ಕರ್ನಾಟಕದ ರಾಜ್ಯ ಪುಷ್ಪ

ಗುಲಾಬಿ
ಮಲ್ಲಿಗೆ
ಕಮಲ
ದಾಸವಾಳ

ಉತ್ತರ:ಕಮಲ



ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ಸ್ಥಳ

ದಂಡಿ
ಬಾರ್ಡೋಲಿ
ಅಂಕೋಲಾ
ವಿದುರಾಶ್ವತ್ಥ

ಉತ್ತರ:ವಿದುರಾಶ್ವತ್ಥ


ಕರ್ನಾಟಕದ ಕೇಸರಿ (ಸಿಂಹ) ಎಂದು ಕರೆಯಲ್ಪಡುವವರು

ಹರ್ಡೇಕರ್ ಮಂಜಪ್ಪ
ಆಲೂರು ವೆಂಕಟರಾಯರು
ಆರ್ ದಿವಾಕರ್
ಗಂಗಾಧರರಾವ್ ದೇಶಪಾಂಡೆ

ಉತ್ತರ:ಗಂಗಾಧರರಾವ್ ದೇಶಪಾಂಡೆ



ಕರ್ನಾಟಕದ ಗಾಂಧಿ ಎಂದು ಕರೆಯಲ್ಪಡುವವರು

ಹರ್ಡೇಕರ್ ಮಂಜಪ್ಪ
ಗಂಗಾಧರರಾವ್ ದೇಶಪಾಂಡೆ
ಆಲೂರು ವೆಂಕಟರಾಯರು
ದೇಪುಟಿ ಚನ್ನಬಸಪ್ಪ

ಉತ್ತರ:ಹರ್ಡೇಕರ್ ಮಂಜಪ್ಪ

ಕರ್ನಾಟಕ ರಾಜ್ಯದ ನೃತ್ಯದ ಹೆಸರು

ಜಾನಪದ ನೃತ್ಯ
ಯಕ್ಷಗಾನ
ಬಯಲಾಟ ನೃತ್ಯ
ಸಣ್ಣಾಟ ನೃತ್ಯ


ಉತ್ತರ:ಯಕ್ಷಗಾನ





ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ

ಕುವೆಂಪು
ಎಸ್ ನಿಜಲಿಂಗಪ್ಪ
ಭೀಮ್ ಸೇನ್ ಜೋಶಿ
ದೇ. ಜವರೇಗೌಡ

ಉತ್ತರ:ಕುವೆಂಪು



ಭಾರತದ ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ

ಅನಂತ ಕುಮಾರ್
ಬಿ ಡಿ ಜತ್ತಿ
ಎಚ್ ಡಿ ದೇವೇಗೌಡ
ಜೆಎಚ್ ಪಟೇಲ್

ಉತ್ತರ:ಎಚ್ ಡಿ ದೇವೇಗೌಡ





ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ

ಕುವೆಂಪು
ಡಾ ರಾಜಕುಮಾರ
ಸರ್ ಎಂ ವಿಶ್ವೇಶ್ವರಯ್ಯ
ಭೀಮಸೇನ್ ಜೋಶಿ

ಉತ್ತರ:ಸರ್ ಎಂ ವಿಶ್ವೇಶ್ವರಯ್ಯ





ಮೈಸೂರಿನ ಹುಲಿ ಎಂದು ಕರೆಸಿಕೊಂಡವರು

ಹೈದರ್ ಅಲಿ
ಟಿಪ್ಪು ಸುಲ್ತಾನ್
ಜಯಚಾಮರಾಜ ಒಡೆಯರ್
ಕೃಷ್ಣದೇವರಾಯ

ಉತ್ತರ:ಟಿಪ್ಪು ಸುಲ್ತಾನ್





ಬ್ರಿಟಿಷರ ವಿರುದ್ಧ ಸಿಡಿದೆದ್ದ ಕನ್ನಡತಿ

ರಾಣಿ ಅಬ್ಬಕ್ಕ
ಬೆಳವಡಿ ಮಲ್ಲಮ್ಮ
ಕಿತ್ತೂರು ಚೆನ್ನಮ್ಮ
ಒನಕೆ ಓಬವ್ವ

ಉತ್ತರ:ಕಿತ್ತೂರು ಚೆನ್ನಮ್ಮ




ಹಾರಿಸಿ ಹಾರಿಸಿ ಕನ್ನಡದ ಬಾವುಟ ಗೀತೆಯ ರಚನೆಕಾರರು

ಕುವೆಂಪು
ಶಾಂತಕವಿ
ಬಿ ಎಂ ಶ್ರೀಕಂಠಯ್ಯ
ಎಂ ಗೋವಿಂದ ಪೈ

ಉತ್ತರ: ಬಿ ಎಂ ಶ್ರೀಕಂಠಯ್ಯ



logoblog

Thanks for reading ಕನ್ನಡ ರಾಜ್ಯೋತ್ಸವ ವಿಶೇಷ ಪ್ರಶ್ನೆಗಳು | Karnataka Rajyotsava Quiz 2025 | GK Kannada Quiz

Newest
You are reading the newest post

No comments:

Post a Comment

Popular Posts