Footer Logo

November 7, 2021

One-liner Current affairs November 07

  ADMIN       November 7, 2021
Most Important GK One Liner Quiz Questions and Answer in English.
Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs November 07

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - November 07 ,2021


1)52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಪನೋರಮಾ ವಿಭಾಗಕ್ಕೆ 4 ಕನ್ನಡ ಚಿತ್ರಗಳ ಆಯ್ಕೆ


ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್‌ಫೀಚರ್ ಚಿತ್ರಗಳು ಆಯ್ಕೆಯಾಗಿವೆ. ಈ ಚಿತ್ರಗಳನ್ನು ಗೋವಾದಲ್ಲಿ ಇದೆ 20 ರಿಂದ 28 ರವರೆಗೆ ಪ್ರದರ್ಶಿಸಲಾಗುವುದು.


ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.

- ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’

- ಕೃಪಾಕರ ಅವರ ’ತಲೆದಂಡ’

- ಮನಸೊರೆ ನಿರ್ದೇಶನದ ’ಆಕ್ಟ್ 1978’ 

- ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’


ಫೀಚರ್ಸ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ನೇತೃತ್ವದಲ್ಲಿ, 12 ಜ್ಯೂರಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ


2) ಹರಿಯಾಣ: ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಮೀಸಲು, ಮುಂದಿನ ವರ್ಷದಿಂದ ಜಾರಿ


2022 ಜನವರಿ 15 ರಿಂದ ಹರಿಯಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ 2020 ಅನುಷ್ಠಾನಗೊಳಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ.

ಹರಿಯಾಣ ರಾಜ್ಯದಲ್ಲಿರುವ  ವಿವಿಧ ಕಂಪನಿಗಳು, ಸೂಸೈಟಿಗಳು, ಟ್ರಸ್ಟ್ ಗಳು, ಸಂಸ್ಥೆಗಳಲ್ಲಿ ತಿಂಗಳಿಗೆ 50 ಸಾವಿರ ರೂ. ವೇತನ ಮೀರದಂತೆ  ಖಾಸಗಿ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇಕಡಾ 75 ರಷ್ಟು ಮೀಸಲಾತಿ ಕಲ್ಪಿಸಲು ಈ ಕಾಯ್ದೆ ಸುಗಮ ದಾರಿ ಮಾಡಿಕೊಡುತ್ತದೆ.


3)ಖಯಾತನಾಮ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಇನ್ನಿಲ್ಲ


ಕ್ರಿಕೆಟ್ ವಲಯದಲ್ಲಿ ‘ಉಸ್ತಾದ್‌ ಜೀ’ ಎಂದೇ ಖ್ಯಾತರಾಗಿದ್ದ ಕೋಚ್ ತಾರಕ್ ಸಿನ್ಹಾ(71) ಶನಿವಾರ ಬೆಳಿಗ್ಗೆ ನಿಧನರಾದರು.

ದೆಹಲಿಯ ಕ್ರಿಕೆಟ್ ವಲಯದಲ್ಲಿ ತಾರಕ್ ಸಿನ್ಹಾ ಅವರೆಂದರೆ ‘ದ್ರೋಣಾಚಾರ್ಯ’ನೇ ಆಗಿದ್ದರು. ಸಾನೆಟ್ ಕ್ರಿಕೆಟ್ ಕ್ಲಬ್‌ನ ಸಂಸ್ಥಾಪಕರಾಗಿದ್ದರು.

2018ರಲ್ಲಿ  ಅವರಿಗೆ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪುರಸ್ಕಾರ ಸಂದಿದೆ.


4) ಇತ್ತೀಚೆಗೆ ಸುದ್ದಿಯಲ್ಲಿರುವ "ಮನು ಭಾಕರ್" ಶೂಟಿಂಗ್ ಕ್ರೀಡೆಗೆ ಸಂಬಂಧಿಸಿದ್ದಾರೆ .

ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎಡೆಯೂರು' ಮತ್ತು 'ಕುಟ್ಟಿಯತ್ತೂರು' ಕೇರಳ ರಾಜ್ಯಕ್ಕೆ ಸಂಬಂಧಿಸಿದೆ.


5)ಐಜಿ ಟ್ಯಾಗ್ ಮಾಡಲಾದ ಉತ್ಪನ್ನವಾಗಿರುವ ಭಾರತೀಯ ಖಾದ್ಯ 

"ಮಿಹಿಡಾನಾ" ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದೆ.

ಖಾದ್ಯ ತೈಲದ ರಾಷ್ಟ್ರೀಯ ಮಿಷನ್ ಈಶಾನ್ಯಕ್ಕಾಗಿ ಪಾಮ್ ತೈಲ ಕುರಿತು ಇತ್ತೀಚೆಗೆ ವ್ಯಾಪಾರ ಶೃಂಗಸಭೆಯು "ಗುವಾಹಟಿ"ಯಲ್ಲಿ ನಡೆಯಿತು

ಪ್ರಕೃತಿ ಮತ್ತು ಜನರಿಗಾಗಿ ಉತ್ಪನ್ನ ಮಹತ್ವಕಾಂಕ್ಷೆಯ ಒಕ್ಕೂಟವನ್ನು ( ಎಚ್ ಎಸಿ)2021ರ ವರ್ಷದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು .

2021ರ 'ವಿಶ್ವ ಅಂಚೆ ದಿನ'ದ ಥೀಮ್: "ಚೇತರಿಸಿಕೊಳ್ಳಲು ಹೊಸತನ"

ಇತ್ತೀಚೆಗೆ ಸುದ್ದಿಯಲ್ಲಿರುವ ಆಳವಾದ ಬಾಹ್ಯಾಕಾಶ ಪರಮಾಣು ಗಡಿಯಾರವು "ನಾಸಾ" ಬಾಹ್ಯಾಕಾಶ ಸಂಸ್ಥೆಗೆ ಸಂಬಂಧಿಸಿದೆ.


6)ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಉದ್ದೇಶಿತ ಹಣಕಾಸು ವೆಚ್ಚ- ರೂ.100 ಲಕ್ಷ ಕೋಟಿ

ಪಂಡಿತ್ ದೀನದಯಾಳ್ ಉಪಾಧ್ಯಾಯ ಬಂದರು- ಗುಜರಾತ್ ಕಾಂಡ್ಲಾ

ಭಾರತದಲ್ಲಿ ಅತಿ ಉದ್ದದ ಕರಾವಳಿ ತೀರ ಹೊಂದಿರುವ ರಾಜ್ಯ - ಗುಜರಾತ್

ವಶ್ವದಲ್ಲಿಯೇ ಅತಿ ದೊಡ್ಡ ಹಡಗು ಹೊಡೆಯುವ ಬಂದರು - ಗುಜರಾತ್ ನ ಅಲಾಂಗ್

ದೇಶದ ಅತ್ಯುನ್ನತ ಕಾನೂನು ಅಧಿಕಾರಿ - ಭಾರತದ ಅಟಾರ್ನಿ ಜನರಲ್( ಕೆ.ಕೆ. ವೇಣುಗೋಪಾಲ್ - ವಿಧಿ-76 )


7)ರಾಜ್ಯದ ಅತ್ಯುನ್ನತ ಕಾನೂನು ಅಧಿಕಾರಿ - ರಾಜ್ಯದ ಅಡ್ವೋಕೇಟ್ ಜನರಲ್ ( ಪ್ರಭುಲಿಂಗ ನಾವಡ್ಗಿ - ವಿಧಿ 165)


8)ಕೇಂದ್ರ ಲೋಕಸೇವಾ ಆಯೋಗ ( ಪ್ರದೀಪ್ ಕುಮಾರ್ ಜೋಶಿ - ವಿಧಿ 315)


ರಾಜ್ಯ ಲೋಕಸೇವಾ ಆಯೋಗ ( ಶಿವಶಂಕರಪ್ಪ ಎಸ್. ಸಾಹುಕಾರ್ Article 316 (1) )

ಭಾರತದ ಮೊದಲ ಉಪ ಪ್ರಧಾನಿ - ಸರ್ದಾರ್ ವಲ್ಲಬಾಯ್ ಪಟೇಲ್ 

ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ - ಎಸ್.ಎಂ.ಕೃಷ್ಣ


9)"ಅಫ್ಘಾನಿಸ್ತಾನ್" ದೇಶವು ಇತ್ತೀಚೆಗೆ ವಿದೇಶಿ ಕರೆನ್ಸಿಗಳ ಬಳಕೆಯ ಮೇಲೆ ನಿಷೇಧವನ್ನು ಘೋಷಿಸಿದೆ.


10)ಛತ್ತೀಸ್‌ಗಢ ರಾಜ್ಯವು ವಾರ್ಷಿಕ 2ನೇ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವ 2021 ಅನ್ನು ಆಚರಿಸಿದೆ..


11)ರಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ "ಬಂಧನ್ ಬ್ಯಾಂಕ್" ಅನ್ನು ಸರ್ಕಾರಿ ವ್ಯವಹಾರವನ್ನು ನಡೆಸಲು ಏಜೆನ್ಸಿ ಬ್ಯಾಂಕ್ ಆಗಿ ನೇಮಿಸಿದೆ.


12)  "ಆಜಾದಿ@75 ನ್ಯೂ ಅರ್ಬನ್ ಇಂಡಿಯಾ" ನಗರ ಸಮಾವೇಶವನ್ನು ಲಕ್ನೋದಲ್ಲಿ ಉದ್ಘಾಟಿಸಲಾಯಿತು.


13) "ಸ್ವಾಮಿತ್ವ" ಯೋಜನೆಯನ್ನು ಪಂಚಾಯತ್ ರಾಜ್ ಸಚಿವಾಲಯ ಜಾರಿಗೊಳಿಸಿದೆ


14)  ಅಗ್ನಿಶಾಮಕಗಳು ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರಸೂಸುತ್ತವೆ.


15)"MAX life insurance" ವಿಮೆಯು AA ವ್ಯವಸ್ಥೆಗೆ ಸೇರಿದ ಮೊದಲ ಜೀವ ವಿಮೆಯಾಗಿದೆ.


logoblog

Thanks for reading One-liner Current affairs November 07

Previous
« Prev Post

No comments:

Post a Comment

Popular Posts

Followers