Footer Logo

November 6, 2021

One-liner Current affairs November 06

  ADMIN       November 6, 2021
Most Important GK One Liner Quiz Questions and Answer in English.
Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs November 06

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - November 06 ,2021


🍀 IIT ಬಾಂಬೆ ( ಸ್ಥಾಪನೆ:1958 )

🍀 IIT ದೆಹಲಿ ( ಸ್ಥಾಪನೆ:1961 )

🍀 IIT ಮದ್ರಾಸ್ ( ಸ್ಥಾಪನೆ:1959 )

👉 ಭಾರತದ 51ನೇ ಹುಲಿ ಸಂರಕ್ಷಣಾ ತಾಣವಾಗಿ ತಮಿಳುನಾಡಿನ "ಶ್ರೀವಿಲ್ಲಿಪುತ್ತೂರು ಮೇಘಮಲೈ" ಮತ್ತು 52ನೇ ತಾಣವಾಗಿ ರಾಜಸ್ಥಾನದ "ರಾಮಗರ್ ವಿಶ್ ದಾರಿ" ತಾಣಗಳು 2021ರಲ್ಲಿ ಘೋಷಣೆಯಾಗಿವೆ .

👉 2021ರಲ್ಲಿ  ಬ್ಲೂ ಫ್ಲಾಗ್ ( ನೀಲಿ ಧ್ವಜ) ಮಾನ್ಯತೆ 

- ತಮಿಳುನಾಡಿನ "ಕೋವಲಂ"

- ಪುದುಚೇರಿಯ "ಈಡನ್" ಕಡಲತೀರಗಳು

👉 ಭಾರತದ ಆರ್ಥಿಕ ಯೋಜನೆಗಳ ಪಿತಾಮಹ ಮತ್ತು ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ

- ಸರ್ ಎಂ ವಿಶ್ವೇಶ್ವರಯ್ಯ 

- ಇವರ ಪ್ರಮುಖ ಹೇಳಿಕೆ :- 

"ಕೈಗಾರೀಕರಣ ಇಲ್ಲವೆ ವಿನಾಶ ಹಾಗೂ ಯೋಜಿಸು ಇಲ್ಲವೆ ವಿನಾಶಿಸು"

👉 ವನ್ಯಜೀವಿ ಸಂರಕ್ಷಣಾ ಕಾಯ್ದೆ 

- 1972

👉 ಪರಾಜೆಕ್ಟ್  ಟೈಗರ್

- 1973

👉 ಪರಾಜೆಕ್ಟ್ ಎಲಿಫ್ಯಾಂಟ್ 

- 1991-92

👉 ಪರಾಜೆಕ್ಟ್ ಮೊಸಳೆ 

- 1975

👉 ಸವತಂತ್ರ ಭಾರತದ ಮೊದಲ ಅರಣ್ಯ ನೀತಿ

- 1952

👉 ನೂತನ ರಾಷ್ಟ್ರೀಯ ಅರಣ್ಯ ನೀತಿ 

- 1988

( ದೇಶದ ಭೌಗೋಳಿಕ ಪ್ರದೇಶ ಶೇ. 33ರಷ್ಟು ಅರಣ್ಯ ಇರಬೇಕೆಂದು ಪ್ರಸ್ತಾಪ )

🌳 ಅಪ್ಲಿಕೇಶನ್ ಮತ್ತು ಬಿಡುಗಡೆ 

 🪴 "ಮನ್ಹಾಸ್"

( ಮಾನಸಿಕ ಆರೋಗ್ಯ ಕ್ಷೇತ್ರ )

- ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿ

🪴 "ಡಾಕ್ ಪೇ" 

( ಡಿಜಿಟಲ್ ಹಣಕಾಸು ಒಳಗೊಳ್ಳುವಿಕೆ )

- ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ 

🪴 "ಸ್ವಿಟ್ ಇಂಡಿಯಾ ಮೊಬೈಲ್"

( ರಾಷ್ಟ್ರೀಯ ಕ್ರೀಡಾ ದಿನ -ಆಗಸ್ಟ್-29)

- ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ

🪴 "ಇ- ಸಂಪದ"

- ಕೇಂದ್ರ ನಾಗರಿಕ ವ್ಯವಹಾರಗಳ ಸಚಿವಾಲಯ


🪴 "ಕೋವಿಡ್-19"

- ವಿಶ್ವ ಆರೋಗ್ಯ ಸಂಸ್ಥೆ


👉 2021ರ ಅಕ್ಟೋಬರ್ 2 ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ "ನನ್ನ ಗ್ರಾಮ ನನ್ನ ಪರಂಪರೆ" ಎಂಬ ಘೋಷಣೆಯಡಿ ಗ್ರಾಮ ಸಭೆಗಳನ್ನು ನಡೆಸಿ ಗ್ರಾಮಕ್ಕಾಗಿ ಶ್ರಮಿಸಿದ ಹಿರಿಯರು, ವಿದ್ವಾಂಸರು, ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುವ ಕೆಲಸ ಮಾಡಲಾಗಿದೆ

👉 Facebook ತಂತ್ರಜ್ಞಾನ ಕಂಪನಿ ಭಾರತದಲ್ಲಿ "ಕ್ರಿಯೇಟರ್ ಎಜುಕೇಶನ್ ಪ್ರೋಗ್ರಾಂ" ಅನ್ನು ಪ್ರಾರಂಭಿಸಿದೆ.

👉 ಇತ್ತೀಚೆಗೆ ಸುದ್ದಿಯಲ್ಲಿರುವ 

"SAGE" & SACRED ಹೊಸ ಪೋರ್ಟಲ್ ಗಳು "ವೃದ್ಧಾಪ್ಯದ" ಜನಸಂಖ್ಯೆಯ ಭಾಗಕ್ಕೆ ಸಂಬಂಧಿಸಿದ.


👉 ಜಾಗತಿಕ ಹಣಕಾಸು ಸ್ಥಿರತೆ ವರದಿಯನ್ನು ಆರೆ ವಾರ್ಷಿಕವಾಗಿ ಪ್ರಕಟಿಸುವ ಸಂಸ್ಥೆ 

- ಐಎಂಎಫ್

👉 "ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರೀಯ ಕೊಡುಗೆಗಾಗಿ ಲೋಕಪ್ರಿಯ ಗೋಪಿನಾಥ್ ಬೋರ್ಡೊಲಾಯ್ ಪ್ರಶಸ್ತಿ"ಯನ್ನು ಅಸ್ಸಾಂ ರಾಜ್ಯದಿಂದ ನೀಡಲಾಗುತ್ತದೆ

👉 ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ( DAY NRLM) ಯೋಜನೆಯನ್ನು "ಗ್ರಾಮೀಣಾಭಿವೃದ್ಧಿ ಸಚಿವಾಲಯ" ಜಾರಿಗೊಳಿಸಿದೆ.

👉 ಇತ್ತೀಚಿಗೆ ಸುದ್ದಿಯಲ್ಲಿ ಕಂಡುಬರುವ

 "ಪಂಡೋರ ಪೇಪರ್ಸ್" 

- ಬಹಿರಂಗಪಡಿಸದ ಸಂಪತ್ತು ಮತ್ತು ತೆರಿಗೆ ತಪ್ಪಿಸುವಿಕೆಯನ್ನು ಬಹಿರಂಗಪಡಿಸುವ ದಾಖಲೆಗಳು

👉 "ಆಜಾದಿ@75 ನ್ಯೂ ಅರ್ಬನ್ ಇಂಡಿಯಾ" ನಗರ ಸಮಾವೇಶವನ್ನು ಲಕ್ನೋದಲ್ಲಿ ಉದ್ಘಾಟಿಸಲಾಯಿತು.


👉 "ಸ್ವಾಮಿತ್ವ" ಯೋಜನೆಯನ್ನು ಪಂಚಾಯತ್ ರಾಜ್ ಸಚಿವಾಲಯ ಜಾರಿಗೊಳಿಸಿದೆ



👉 2021-22ರ ಬಜೆಟ್ ನಲ್ಲಿ ಘೋಷಿಸಲಾದ "ಮಿತ್ರ ಯೋಜನೆ" 

"ಜವಳಿ ವಲಯ"ಕ್ಕೆ ಸಂಬಂಧಿಸಿದೆ.


👉 "ಏಷಿಯಾಟಿಕ್ ವೈಲ್ಡ್ ಡಾಗ್" ಪ್ರಾಣಿ ಪ್ರಭೇದವನ್ನು "ಧೋಲೆ" ಎಂದು ಕರೆಯುತ್ತಾರೆ

logoblog

Thanks for reading One-liner Current affairs November 06

Previous
« Prev Post

No comments:

Post a Comment

Popular Posts

Followers